ರಾಜ್ಯಸಭೆ ಸದಸ್ಯರಾದ ಛತ್ತೀಸ್ಗಡದ ತಾಮ್ರಧ್ವಜ ಸಾಹು, ಲೋಕಸಭೆ ಸದಸ್ಯರಾದ ಅಸ್ಸಾಂನ ಗೌರವ್ ಗೊಗೊಯ್ ಸಮಿತಿಯಲ್ಲಿರುವ ಇತರ ಇಬ್ಬರು ಸದಸ್ಯರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಪದನಿಮಿತ್ತ ಸದಸ್ಯರಾಗಿದ್ದಾರೆ.