ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ವ್ಯಕ್ತಿಯೊಬ್ಬರು ಸಭೆಯೊಂದಲ್ಲಿ ಮಾತನಾಡಿರುವುದು ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಹುಲಿಗೆ ಗುಂಡಿಕ್ಕಲು ಮುಂದಾದ ಶಾರ್ಪ್ ಶೂಟರ್ಗಳನ್ನು ‘ಗುಂಡು ಹೊಡೆಯಬೇಡಿ ತಪ್ಪಿದಲ್ಲಿ ಪರಿಣಾಮಗಳಿಗೆ ನೀವೆ ಹೊಣೆ, ಗುಂಡುಹೊಡೆದರೆ ಮುಂದಾಗುವ ತೊಂದರೆಗಳನ್ನು ನೀವೇ ಎದುರಿಸಿ. ಅರವಳಿಕೆ ನೀಡಿದರೆ ಸಾಕು ’ ಎಂದು ಹೇಳಿರುವ ವಿಡಿಯೊ ವೈರಲ್ ಆಗಿದೆ.