ಈ ಬಗ್ಗೆ ಕನ್ನಡ ಸಂಘಟನೆಗಳಿಗೆ ತಿಳಿದು ವಿರೋಧ ವ್ಯಕ್ತಪಡಿಸಬಹುದು ಎಂಬ ಕಾರಣಕ್ಕೆ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ, ತಲೆ ಹೊರೆ ಕನ್ನಡಾಭಿಮಾನಿಗಳ ಸಂಘ, ಕರ್ನಾಟಕ ಕಾವಲು ಪಡೆ, ಪತ್ರಕರ್ತರಿಗೆ ಮಾಹಿತಿ ನೀಡದೇ ಅ.31ರ ರಾತ್ರಿ ಆ ರಕ್ಷಣಾ ವೃತ್ತವನ್ನು ಅಳವಡಿಸಿರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.