ರಂಜಾನ್ ಮಾಸದ ನಂತರ ಬುಧವಾರ ನಡೆಯುತ್ತಿದ್ದ ಈದ್ ಮೆರವಣಿಗೆಯ ವೇಳೆ ನಾಲ್ವರು ಕಿಡಿಗೇಡಿಗಳು ಕಾರಿನ ಕಲ್ಲು ತೂರಿದ್ದಾರೆ. ರಸ್ತೆಪಕ್ಕದಲ್ಲಿ ನಿಲ್ಲಿಸಿದ್ದ ಗಾಂಧಿ ನಗರದ ಪ್ರವೀಣ್ಗೆ ಸೇರಿದ ಕಾರಿನ ಗಾಜು ಪುಡಿಯಾಗಿದೆ. ಕಾರನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಕಿಡಿಗೇಡಿಗಳ ಬಂಧನಕ್ಕೆ ಮುಂದಾಗಿದ್ದಾರೆ.