ಈ ಕುರಿತು ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ಮುಖಂಡರಾದ ಜಗದೀಶ ಗೌಡ, ಜಿ.ವಿ. ಪದ್ಮನಾಭ್, ಜಗನ್ನಾಥ್, ರುದ್ರದೇವರು, ರಾಮಾಂಜನೇಯ, ಎಚ್. ಲೀಲಾವತಿ, ಉಮಾ, ಸಿ. ರಮೇಶ್, ಕೆ. ನಾಗೇಂದ್ರ , ಆನಂದಸ್ವಾಮಿ, ವಿನೋದ್ ಭಗತ್, ಚನ್ನಪ್ಪ, ಚಂದ್ರಶೇಖರ ರೆಡ್ಡಿ, ರಾಜು, ಶಂಕರ್ ಇದ್ದರು.