ರಾಜ್ಯಾದ್ಯಂತ ಮಠಗಳು ಶಿಕ್ಷಣ, ಆರೋಗ್ಯ, ದಾಸೋಹ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಅಂತಹ ಮಠಗಳನ್ನು ಕೆಲವು ಅಧಿಕಾರಿಗಳು ದುರ್ಬಲಗೊಳಿಸಲು ಹೊರಟಿರುವುದು ದುರದೃಷ್ಟಕರ. ಕೊಡಗು ಜಿಲ್ಲೆಯಲ್ಲಿ ರಾಜರ ಕಾಲದಿಂದಲೂ ಮಠಮಾನ್ಯಗಳಿದ್ದು ಅವುಗಳಿಗೆ ರಾಜರ ಕೊಡುಗೆ ಅಪಾರವಾಗಿವೆ. ಕೊಡಗು ಜಿಲ್ಲೆಯಲ್ಲಿ ಅಂದು 63 ಮಠಗಳಿದ್ದವು.ಇಂದು ಬೆರಳೆಣಿಕೆಯಷ್ಟಾಗಿವೆ ಎಂದು ವಿಷಾಧಿಸಿದರು.