ಕಿಶೋರ್ ಅವರ ಗೆಳೆಯರು, ಆಪ್ತರು ಏಳನೇ ಹೊಸಕೋಟೆ-2ನೇ ವಾರ್ಡಿನಲ್ಲಿ ನಾಮಪತ್ರವನ್ನು ವಾಪಸ್ ತೆಗೆದುಕೊಳ್ಳುವಂತೆ ಮನವರಿಕೆ ಮಾಡಿದರೂ ಅದಕ್ಕೆ ಒಪ್ಪದ ಅವರು ಸ್ಪರ್ಧೆಗೆ ಇಳಿದಿದ್ದಾರೆ. ಅದಕ್ಕೆ ಅವರು ಸೊಪ್ಪು ಹಾಕದೇ ಕಣದಲ್ಲಿ ಉಳಿದಿದ್ದಾರೆ. ಮತದಾರರು ಯಾರನ್ನೂ ಗೆಲುವಿನ ದಡಕ್ಕೆ ಕೊಂಡೊಯ್ಯಲಿದ್ದಾರೆ ಎಂಬುದನ್ನು ನೋಡಬೇಕಿದೆ.