ಪೇಟೆ ಶ್ರೀರಾಮಮಂದಿರದ ಮಂಟಪವು ಅ. 5ರಂದು ರಾತ್ರಿ 10 ಗಂಟೆಗೆ ಗಾಂಧಿ ಮೈದಾನದ ಕಾಫಿಕೃಪ ಕಟ್ಟಡದ ಬಳಿ, ದೇಚೂರು ಶ್ರೀರಾಮಂದಿರದ ಮಂಟಪವು ರಾತ್ರಿ 11ಕ್ಕೆ ಆಂಜನೇಯ ದೇಗುಲದ ಮುಂಭಾಗ, ಚೌಡೇಶ್ವರಿ ದೇಗುಲದ ಮಂಟಪವು ರಾತ್ರಿ 11.45ಕ್ಕೆ ಹೋಟೆಲ್ ಪಾಪ್ಯೂಲರ್ ಮುಂಭಾಗ, ಕೋಟೆ ಗಣಪತಿ ಮಂಟಪವು ರಾತ್ರಿ 12.30ಕ್ಕೆ ನಗರ ಪೊಲೀಸ್ ಠಾಣೆ ಮುಂಭಾಗ, ಕೋದಂಡ ರಾಮ ದೇಗುಲದ ಮಂಟಪವು ರಾತ್ರಿ 1.15ಕ್ಕೆ ಬಾಟಾ ಶೋರೂಂ ಮುಂಭಾಗ, ಕೋಟೆ ಮಾರಿಯಮ್ಮ ಮಂಟಪವು ರಾತ್ರಿ 1.45ಕ್ಕೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ, ಕರವಲೆ ಭಗವತಿ ದೇಗುಲದ ಮಂಟಪವು ರಾತ್ರಿ 2.30ಕ್ಕೆ ಸಿಂದೂರ್ ಬಟ್ಟೆ ಮಳಿಗೆ ಮುಂಭಾಗ, ದಂಡಿನ ಮಾರಿಯಮ್ಮ ಮಂಟಪವು ರಾತ್ರಿ 3 ಗಂಟೆಗೆ ನಗರ ಪೊಲೀಸ್ ಠಾಣೆ ಮಂಭಾಗ, ಕಂಚಿ ಕಾಮಾಕ್ಷಿ ಮಂಟಪವು ರಾತ್ರಿ 3.30ಕ್ಕೆ ವಿನೋದ್ ಮೆಡಿಕಲ್ಸ್ ಮುಂಭಾಗ, ಚೌಟಿ ಮಾರಿಯಮ್ಮ ಮಂಟಪವು ರಾತ್ರಿ 4 ಗಂಟೆಗೆ ಕಾವೇರಿ ಕಲಾಕ್ಷೇತ್ರದ ಮುಂಭಾಗ ಬರಬೇಕಿದೆ. ಅಲ್ಲಿ ತೀರ್ಪುಗಾರರ ಬರಲಿದ್ದಾರೆ ಎಂದರು.