ಶನಿವಾರ, 6 ಜೂನ್ 2026
×
ADVERTISEMENT

ಮಡಿಕೇರಿ | ಪ್ರವಾಸಿಗರಿಗೆ ಜಾಗೃತಿ: ಹೊಣೆ ಯಾರು?

Published : 22 ಮೇ 2026, 0:27 IST
Last Updated : 22 ಮೇ 2026, 0:27 IST
ADVERTISEMENT
ಫಾಲೋ ಮಾಡಿ
Comments
ಕರ್ನಾಟಕದಲ್ಲಿರುವ ಆನೆ ಶಿಬಿರದಲ್ಲಿ ಸಕ್ರೇಬೈಲು, ದುಬಾರೆ ಮತ್ತು ಮತ್ತಿಗೋಡು ಶಿಬಿರದಲ್ಲಿ ಮಾತ್ರವೇ ಪ್ರವಾಸೋದ್ಯಮಕ್ಕೆ ಅವಕಾಶ ನೀಡಲಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಜವಾಬ್ದಾರಿ ಇರಬೇಕು. ಅರಣ್ಯ ಇಲಾಖೆಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು.
ಡಾ.ಮಮತಾ ಸತ್ಯನಾರಾಯಣ,ಆನೆ ಸಂರಕ್ಷಣ ಶಿಕ್ಷಣದ ತಜ್ಞರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT