‘ಈಗ ಸಂಸತ್ ಹಾಗೂ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಈಗಲಾದರೂ ನಮ್ಮ ಶಾಸಕರು, ಸಂಸದರು ಮನಸ್ಸು ಮಾಡಿ ಮಹದಾಯಿ ಸಮಸ್ಯೆಗೆ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಎಸ್.ಕೆ.ಗಿರಿಯಣ್ಣವರ, ಎಸ್.ಬಿ.ಜೋಗಣ್ಣವರ, ವೆಂಕಪ್ಪ ಹುಜರತ್ತಿ, ಈರಣ್ಣ ಗಡಗಿಶೆಟ್ಟರ, ಹನುಮಂತ ಪಡೆಸೂರು, ಚನ್ನಬಸವ್ವ ಇದ್ದರು.