ಅಂದು ಬೆಳಿಗ್ಗೆ 10ಕ್ಕೆ ಚಿನ್ನ, ಬೆಳ್ಳಿ ಪರಿಣಿತರಿಂದ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಹಾಲ್ ಮಾರ್ಕ್ ಹಾಗೂ ಜಿಎಸ್ಟಿ ಕಾನೂನು ಸೇರಿದಂತೆ ವಿವಿಧ ಮಾಹಿತಿ ಒದಗಿಸಲಾಗುವುದು. ಆಸಕ್ತರು ಸದುಪಯೋಗ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಜಿ.ಜಯಾಚಾರ್ಯ, ಡಾ.ಬಿ. ರಾಮಾಚಾರ್ಯ, ಸುಮೇಶ್, ಶ್ರೀಕಾಂತ್ ಕರಿ, ಒ.ವಿ.ದಿವಾಕರ್, ಕೆ.ಎಸ್.ರಾಜಶೇಖರ್ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.