ಜಿಲ್ಲಾ ಭೂಮಾಲೀಕರು ಮತ್ತು ಮರ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಕೆ.ಎ.ಆದಂ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಇಲ್ಲಿಯ ಕಾಫಿ ಬೆಳೆಗಾರರು, ಭೂಮಾಲೀಕರು ತಮ್ಮ ತೋಟದಲ್ಲಿ ಬೆಳೆದ ಬಳಂಜಿ, ಸಿಲ್ವರ್ ಓಕ್ ಮರಗಳನ್ನು ತಮ್ಮ ಕಷ್ಟಗಳು ನಿವಾರಣೆಯಾಗಲು ಮರದ ವ್ಯಾಪಾರಸ್ಥರಿಗೆ ಮಾರುತ್ತಾರೆ. ಆದರೆ, ಯಾವುದೇ ದಂಧೆ ಮಾಡುತ್ತಿಲ್ಲ ಎಂದು ಹೇಳಿದರು.