ಜಿಲ್ಲಾ ಪಂಚಾಯಿತಿ ಸಿಇಒ ಕೆ. ಲಕ್ಷ್ಮಿಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ್, ತಹಶೀಲ್ದಾರ್ ಕುಸುಮಾ, ಷಂಶುದ್ದೀನ್, ಕೆ.ವಿ. ಸುರೇಶ್, ರಾಜಕೀಯ ಪಕ್ಷಗಳ ಪ್ರಮುಖರಾದ ಸಜೀಲ್ ಕೃಷ್ಣ (ಬಿಜೆಪಿ), ತೆನ್ನೀರ ಮೈನಾ (ಕಾಂಗ್ರೆಸ್), ಅಜೀತ್ (ಜಾತ್ಯತೀತ ಜನತಾ ದಳ), ಬಸವರಾಜು ಮತ್ತು ದಿಲೀಪ್ (ಬಹುಜನ ಸಮಾಜ ಪಕ್ಷ) ಇದ್ದರು.