ನಿವೃತ್ತ ಯೋಧ ದೇವಯ್ಯ ಅವರು ಕೃತ್ಯ ನೆನೆದು ಕಣ್ಣೀರು ಸುರಿಸಿದರು. ‘ಶ್ರೀನಗರ ಹತ್ತಿರವಾಗಿದ್ದರೆ ಈಗಲೇ ಅಲ್ಲಿಗೆ ಹೋಗುತ್ತಿದ್ದೆ’ ಎಂದು ಹೇಳಿದರು.
ಪರ್ತಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ನಗರಸಭೆ ಸದಸ್ಯರಾದ ಕೆ.ಜಿ.ಪೀಟರ್, ಲಯನ್ಸ್ ಕ್ಲಬ್ನ ದಾಮೋದರ್, ತನ್ನೀರಾ ಮೈನಾ, ಜಯಾ ಚಿಣ್ಣಪ್ಪ, ಅನಿತಾ ಪೂವಯ್ಯ, ಚಿದ್ವಿಲಾಸ್, ಅಬ್ದುಲ್ ರಜಾಕ್, ಮೋಂತಿ ಗಣೇಶ್, ಚೆಯ್ಯಂಡ ಸತ್ಯ ಇದ್ದರು.