ಶುಕ್ರವಾರ 12 ಮಳಿಗೆಗಳಲ್ಲಿ ವ್ಯಾಪಾರ ನಡೆಯಿತು. ಜಿಲ್ಲೆಯ ರೈತರು ತಮ್ಮ ತೋಟಗಳಲ್ಲಿ ಬೆಳೆದ ತರಕಾರಿಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ವ್ಯಾಪಾರ ನಡೆಸಿದರು. ಸೌತೆಕಾಯಿ, ನವಿಲುಕೋಸು, ಬಾಳೆಕಾಯಿ, ಬೀನ್ಸ್, ಟೊಮೆಟೊ, ಸೊಪ್ಪು, ನಾಟಿಕೋಳಿ, ಎಲೆಕೋಸು, ಮೂಲಂಗಿಯನ್ನು ರೈತರು ತಂದಿದ್ದರು. ಮಧ್ಯಾಹ್ನದ ವೇಳೆಗೆ ತರಕಾರಿಗಳು ಖಾಲಿಯಾದವು.