ಇದಕ್ಕೂ ಮುನ್ನ ಓಂಕಾರೇಶ್ವರ ದೇಗುಲದಿಂದ ಕ್ರೀಡಾಜ್ಯೋತಿಯನ್ನು ಮೆರವಣಿಗೆ ಮೂಲಕ ಕ್ರೀಡಾಂಗಣಕ್ಕೆ ತರಲಾಯಿತು. ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾದ ಟಿ.ಜಿ.ನಾಣಯ್ಯ, ಕೆ.ಕೆ.ಪೂಣಚ್ಚ, ಎಚ್.ಎ.ಚಿನ್ನಪ್ಪ, ರಾಷ್ಟಮಟ್ಟದ ಕ್ರೀಡಾಪಟು ಬಾರನ ರಂಗನಾಥ್ ಭಾಗವಹಿಸಿದ್ದರು. ಮುಖಂಡರಾದ ಸುಧೀರ್, ಕುಟ್ಟಪ್ಪ, ಕಾಳಪ್ಪ, ರಾಜೇಶ್ ಇದ್ದರು.