‘ಗುಡುಗಳಲೆ ಜಾತ್ರೆ ಮೈದಾನದಲ್ಲಿ ಬೈಕ್ ಹಾಗೂ ಪಿಕಪ್ನಲ್ಲಿ ಬಂದು ಹಲ್ಲೆ ನಡೆಸಿದವರ ಮೇಲೆ ಜಾತಿ ನಿಂದನೆ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದೆವು. ಆದರೆ, ಪೊಲೀಸರು ದರೋಡೆ ಪ್ರಕರಣ ಮಾತ್ರ ದಾಖಲಿಸಿದ್ದರು. ಅದನ್ನು ಪ್ರಶ್ನಿಸಿ, ಬಂದ್ಗೆ ಕರೆ ನೀಡಿದಾಗ ವಿಡಿಯೊ ವಿಚಾರ ಹೊರಬಿತ್ತು’ ಎಂದು ಹೇಳಿದರು.