ಈ ಸಂದರ್ಭ ದೇವಾಲಯ ಸಮಿತಿ ಉಪಾಧ್ಯಕ್ಷ ಎಸ್.ಎಸ್.ರಮೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್, ಮುಖಂಡರಾದ ಎಸ್.ವಿ.ಕಾಳಿಂಗಪ್ಪ, ಎಸ್.ಇ.ರಾಜು, ಹುಚ್ಚಯ್ಯ, ಬಿ.ಎಸ್.ಬಸವಣಯ್ಯ, ಎಸ್.ಕೆ.ಪ್ರಸನ್ನ, ಎಸ್.ಆರ್.ಮೋಹನ್, ಸಿ.ಎನ್.ಲೋಕೇಶ್, ದನುಕುಮಾರ್ ಎಸ್.ಎನ್.ಚಂದ್ರಪ್ಪ ಮತ್ತಿತರ ಇದ್ದರು.