ಮೈಸೂರಿನ ವಾದಿರಾಜ್, ಕನಕಪುರದ ನಾರಾಯಣಸ್ವಾಮಿ, ಹಾಗೂ ಎಂ.ಸತೀಶ್, ಹೊಳೆನರಸೀಪುರ ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಜಾನ್ಪೌಲ್, ಬೆಂಗಳೂರಿನ ಜ್ಞಾನೇಂದ್ರ ಪ್ರಸಾದ್, ಕೇರಳ ಕಣ್ಣಾನೂರಿನ ಕೆ.ಬಿ.ಅಭಿನವ್, ಕೇರಳ ಬಡಗರದ ವೈಷ್ಣವ್, ತಮಿಳುನಾಡಿನ ಹೊಸೂರಿನ ಎಚ್.ಸುರೇಶ್, ಹೊಸೂರಿನ ಪುರುಷೋತ್ತಮ್ ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.