ಎದುರಿಗೆ ಬಂದವರಿಗೆ ‘ಏ ಕುಂಡೆ...’ ಎಂದು ಅಶ್ಲೀಲವಾಗಿ ಬೈಯುತ್ತಾ ಹಣ ಬೇಡಿದರು. ಪಟ್ಟಣ ತಾಲ್ ಶ್ರೀಮಂಗಲ, ಹುದುಕೇರಿ, ಬಾಳೆಲೆ, ಗೋಣಿಕೊಪ್ಪಲು, ಪೊನ್ನಪ್ಪಸಂತೆ, ಪಾಲಿಬೆಟ್ಟ, ತಿತಿಮತಿ, ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ, ಹುಣಸೂರು ತಾಲ್ಲೂಕಿನ ಹನಗೋಡು ಭಾಗದ ವೇಷಧಾರಿ ಗಿರಿ ಜನರು ಹಾಡು, ವಾದ್ಯಗಳ ಮೂಲಕ ಕುಣಿಯುತ್ತಾ ದೇವರಪುರಕ್ಕೆ ತೆರಳಿದರು.