ಮಾಲ್ದಾರೆ ಜನಪರ ಸಂಘದ ಆಂಟೋನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷರಾದ ಸಮೀರ್, ಮುತ್ತಪ್ಪ ಚಂಡಮೇಳ ಸಮಿತಿಯ ಅಧ್ಯಕ್ಷ ಶಾಜಿ, ಕೆ.ಸಿ.ಎಲ್ ಸಮಿತಿಯ ಪ್ರಮುಖ ಎಂ.ಎ. ಅಜೀಜ್, ಬೆಳೆಗಾರಾದ ಚುಮ್ಮಿ ಪೂವಯ್ಯ, ಕುಕ್ಕನೂರು ಪ್ರಕಾಶ್, ಕವಿತಾ ಪ್ರಕಾಶ್, ಪ್ರಮುಖರಾದ ಜೆ.ಕೆ ಅಪ್ಪಾಜಿ, ಕ್ರಿಯೇಟಿವ್ ಕಲೀಲ್, ಕಲಾವಿದ ಭಾವ ಮಾಲ್ದಾರೆ, ವರ್ಗಿಸ್, ಮಣಿ ಸೇರಿದಂತೆ ಮತ್ತಿತರರು ಹಾಜರಿದ್ದರು.