ರಾಜೂಬಾಯಿ ಎಂಬುವರು ಹಣ ಕಳೆದುಕೊಂಡವರು. ಖಾಸಗಿ ಕಂಪನಿಯ ಉದ್ಯೋಗಿಯಾದ ಅವರು ಮಧ್ಯಾಹ್ನ ಬ್ಯಾಂಕ್ಗೆ ಹೋಗಿ ಹಣ ಡ್ರಾ ಮಾಡಿದ್ದಾರೆ. ಅದನ್ನು ಸ್ಕೂಟರ್ ಸೀಟಿನ ಕೆಳಗೆ ಇಟ್ಟುಕೊಂಡು ಗೌತಮ ನಗರಕ್ಕೆ ಬಂದಿದ್ದಾರೆ. ಬೈಕ್ ಅನ್ನು ಹೊರಗೆ ನಿಲ್ಲಿಗೆ ಮನೆಯ ಒಳಗೆ ಹೋಗಿ ಬರುವಷ್ಟರಲ್ಲಿ ಹಣ ದೋಚಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.