ಮಾ. 13 ತಡರಾತ್ರಿಆರೋಪಿ ಅಪೇನ್ನನ್ನು ಬಂಧಿಸಲು ಪೊಲೀಸರು ಹೋಗಿದ್ದಾಗ, ಆರೋಪಿ ಅಪೇನ್ ಜೊತೆಯಲ್ಲಿದ್ದ ಲಾಲ್ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಆರೋಪಿ ಬ್ಯಾಂಡ್ ಲೈನ್ ನಿವಾಸಿಯಾಗಿದ್ದಾನೆ. ಹಲ್ಲೆ ನಡೆದ ನಂತರ ಆರೋಪಿಗಳನ್ನು ಚೆನ್ನೈಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ವಸತಿ ಕಲ್ಪಿಸಿಕೊಟ್ಟಿದ್ದ ಸೂಸೈಪಾಳ್ಯದ ಸಂತೋಷ್ ಆಲಿಯಾಸ್ ಅಪ್ಪು, ಕಾರು ಚಾಲಕ ದಿನೇಶ್ ಕುಮಾರ್ ನನ್ನು ಕೂಡ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್ ತಿಳಿಸಿದ್ದಾರೆ.