ಕೆಯುಡಿಎ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ನಗರಸಭೆ ಮಾಜಿ ಉಪಾಧ್ಯಕ್ಷ ಪ್ರವೀಣ್ ಗೌಡ, ಸತ್ಯನಾರಾಯಣರಾವ್, ಮಠದ ಅಧ್ಯಕ್ಷ ಕಾರ್ತಿಕ್ ಕೃಷ್ಣಮೂರ್ತಿ, ಧರ್ಮಾಧಿಕಾರಿ ಜೆ.ಎನ್. ರಾಮಕೃಷ್ಣ, ಮುರಳಿ ಸುಂದರ್, ಚಂದ್ರಪ್ರಕಾಶ್, ಉದಯ ಕುಮಾರ್, ಅಪ್ಪಣ್ಣ ಶಾಸ್ತ್ರಿ, ಸುರೇಶ್ ಶರ್ಮಾ, ಜಯಶ್ರೀ, ಡಾ.ಎಂ.ವಿ. ಜಯರಾಮ್, ಮಂಜುನಾಥ ದೀಕ್ಷಿತ್, ನಂಜುಂಡಯ್ಯ ಶ್ರೇಷ್ಠಿ, ರಾಘವಯ್ಯ ಶೆಟ್ಟಿ ಹಾಜರಿದ್ದರು.