ಪ್ರೌಢ ಶಾಲಾ ವಿಭಾಗದಲ್ಲಿ ಬಂಗಾರಪೇಟೆ ಬಾಲಕರ ಪದವಿ ಪೂರ್ವ ಕಾಲೇಜಿನ ಎಲ್.ಎಂ.ಮಂಜುನಾಥ್, ಕೆಜಿಎಫ್ನ ರಾಬರ್ಟ್ಸನ್ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್.ಗಾಯಿತ್ರಿ, ಮಾಲೂರು ತಾಲ್ಲೂಕು ಅರಳೇರಿ ಸರ್ಕಾರಿ ಪ್ರೌಢ ಶಾಲೆಯ ಬಿ.ಸುರೇಶ್, ಕೋಲಾರ ತಾಲ್ಲೂಕು ಕುರಗಲ್ ಸರ್ಕಾರಿ ಪ್ರೌಢ ಶಾಲೆಯ ಟಿ.ಕೆ.ಗಂಗಾಧರಮೂರ್ತಿ, ಮುಳಬಾಗಿಲು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲ ಬಿ.ಚಲಪತಿ, ಶ್ರೀನಿವಾಸಪುರ ತಾಲ್ಲೂಕು ಯಲ್ದೂರು ನ್ಯಾಷನಲ್ ಪ್ರೌಢ ಶಾಲೆ ಶಿಕ್ಷಕ ಡಿ.ವಿ.ಸಿದ್ದಾರೆಡ್ಡಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.