ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಕೂರು ಹರಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅ.ಮು.ಲಕ್ಷ್ಮಿನಾರಾಯಣ, ನಾರಾಯಣ ಸ್ವಾಮಿ, ಎಪಿಎಂಸಿ ಅಧ್ಯಕ್ಷ ವಿಜಯ ರಾಘುವರೆಡ್ಡಿ, ಮಾಜಿ ಅಧ್ಯಕ್ಷ ವಿಜಿ ಶಂಕರ್, ಪದ್ಮನಾಭ ರೆಡ್ಡಿ, ಜಯರಾಮರೆಡ್ಡಿ, ವಿನು ಕಾರ್ತಿಕ್, ಡೈರಿ ಮಂಜುನಾಥ್, ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ವಡ್ಡಹಳ್ಳಿ ಮಂಜುನಾಥ್, ಸಹ ಕಾರ್ಯದರ್ಶಿ ಮಂಜುನಾಥ್, ವಿಶ್ವನಾಥ್, ವಡ್ಡಹಳ್ಳಿ ಲಕ್ಷ್ಮಿನಾರಾಯಣ್, ಕೋದಂಡಪ್ಪ, ಸುಬ್ರಮಣಿ, ಗಣೇಶ್, ತಂಬಾರ್ಲಹಳ್ಳಿ ಮುನೇಗೌಡ, ಮುನಿಸ್ವಾಮಿ ಇದ್ದರು.