ಬಿಹಾರದ ಚಂಪಾರಣ್ಯ ಮೋತಿಹಾರ್ ಜಿಲ್ಲೆಯ ಬಾಂತಕ್ ಗ್ರಾಮಕ್ಕೆ ಸೇರಿದ ಬಿಜಯ್ ಚೌಧರಿ, ನವಲ್ಕುಮಾರ್, ಮಂತೋಷ್, ರಾಜ್ಕುಮಾರ್, ಚಂದನ್ಕುಮಾರ್, ಮೋನಕುಮಾರ್ , ಮನೀಷ್ ಕುಮಾರ್ ಮತ್ತು ಜಿತೇಂದ್ರ ಕುಮಾರ್ ಕೆಲಸ ಹುಡುಕಿಕೊಂಡು ರಾಜ್ಯಕ್ಕೆ ಮಾರ್ಚ್ 17ರಂದು ಬಂದಿದ್ದರು. ಅವರನ್ನು ಮೇಸ್ತ್ರಿಯೊಬ್ಬ ಕೋಲಾರದ ಬಳಿ ಕರೆದುಕೊಂಡು ಬಂದು, ಕೆಲಸಕ್ಕೆ ಬಿಟ್ಟಿದ್ದ.