ಬೆಸ್ಕಾಂ ಇಲಾಖೆಯ ಕೆಜಿಎಫ್ ವಲಯದ ಎಸ್.ಸಿ.ಗುರುಸ್ವಾಮಿ, ಇಒ ಕೃಷ್ಣಪ್ಪ, ಎ.ಇ.ಅಶೋಕ ಕುಮಾರ್, ವರ್ಕ್ ಯೂನಿಟ್ ಎಇಇ ವೆಂಕಟೇಶಪ್ಪ, ಎಇಇ ಅನ್ಸರ್ ಪಾಶ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಶ್ರೀನಿವಾಸ್, ಮುಖ್ಯಾಧಿಕಾರಿ ಪ್ರಸಾದ್, ಜಿ.ಪಂ. ಕುಡಿಯುವ ನೀರು ಸರಬರಾಜು ಗ್ರಾಮ ನೈರ್ಮಲ್ಯ ಇಲಾಖೆಯ ಎಇಇ ನಾರಾಯಣಸ್ವಾಮಿ, ಬೆಸ್ಕಾಂ ಜೆ.ಇ.ದಿವ್ಯಾ ಉಪಸ್ಥಿತರಿದ್ದರು.