‘ಮೋದಿ 5 ವರ್ಷಗಳ ಆಳ್ವಿಕೆಯಲ್ಲಿ ದೇಶಕ್ಕೆ ಒಳ್ಳೆಯದು ಮಾಡಿಲ್ಲ, ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಅನ್ನಭಾಗ್ಯ ನೀಡಿದೆ. ಆದರೆ, ಮೋದಿಯವರು ಅಂಬಾನಿ, ನೀರವ್ ಮೋದಿಯಂತಹ ಬಂಡವಾಳಶಾಹಿಗಳಿಗೆ ಸಾಲ ನೀಡಿ ದೇಶ ಬಿಟ್ಟು ಹೋಗಲು ಸಹಕರಿಸಿದ್ದಾರೆ. ಬಿಜೆಪಿಯದು ಬಂಡವಾಳಶಾಹಿಗಳ ಪರವಾದ ನೀತಿ’ ಎಂದು ಕಿಡಿಕಾರಿದರು.