ಊಟ ವಿತರಣೆ: ಶಿಬಿರದ ಬಳಿಕ ಟ್ರಸ್ಟ್ ಸದಸ್ಯರು ನಗರದ ಡೂಂಲೈಟ್ ವೃತ್ತ, ಕ್ಲಾಕ್ಟವರ್, ಗಾಂಧಿ ವೃತ್ತ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆ ವೃತ್ತ, ಟೇಕಲ್ ರಸ್ತೆ, ಕೆಎಸ್ಆರ್ಟಿಸಿ ಡಿಪೋ ರಸ್ತೆಯಲ್ಲಿನ ನಿರ್ಗತಿಕರು, ವಯೋವೃದ್ಧರು, ಅನಾಥರು, ಕೂಲಿ ಕಾರ್ಮಿಕರು ಹಾಗೂ ಭಿಕ್ಷುಕರಿಗೆ ಊಟ ವಿತರಿಸಿದರು.