ಮಾಜಿ ಸಚಿವೆ ರಾಣೀ ಸತೀಶ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಎನ್.ಬಿಸೇಗೌಡ, ಜಿ. ರಾಮಲಿಂಗರೆಡ್ಡಿ, ಕೆ.ವಿ ರಾಮಪ್ರಸಾದ್, ಜೆ.ಕೃಷ್ಣಪ್ಪ, ರತ್ನಮ್ಮ, ವಡ್ಡಹಳ್ಳಿ ಡಾ.ರಮೇಶ್, ಸುಭಶ್ ಚಂದ್ರಗೌಡ, ಜಿ.ಎಂ ಗೋವಿಂದಪ್ಪ, ಸಿದ್ದಘಟ್ಟ ಮುನಿಸ್ವಾಮಿಗೌಡ, ಕಸವಗಾನಹಳ್ಳಿ ವೆಂಕಟರಮಣಪ್ಪ ಅಭ್ಯರ್ಥಿಗಳಾದ ಬಾಸ್ಕರ್, ರಾಜಶೇಖರ್, ಮನು ಇದ್ದರು.