‘ಅಡ್ವಾಣಿಯವರು ಇಟ್ಟಿಗೆ ತೆಗೆದುಕೊಂಡು ಹೋಗಿದ್ದಾಗಲೂ 10 ವರ್ಷ ಕಾಂಗ್ರೆಸ್ ಆಡಳಿತ ನಡೆಸಿತ್ತು. ರಾಮಮಂದಿರ ಕಟ್ಟುವುದು ಹಿಂದೂಗಳಿಗೆ ಗೌರವ ನೀಡುವಂತಹುದು, ಪೂಜೆ ಮಾಡುವುದಾಗಿದೆ. ಅದೇ ರೀತಿ ಭರತ ಖಂಡದಲ್ಲಿ ಮಸೀದಿ, ಮಂದಿರ ಚರ್ಚ್ಗಳೂ ಇವೆ. ಯಾವುದನ್ನೂ ಭಿನ್ನವಾಗಿ ನೋಡುವಂತಿಲ್ಲ. ಅವರವರ ಧರ್ಮದ ಮೇಲೆ ಅವರಿಗೆ ಪ್ರೀತಿ ಇರುತ್ತದೆ. ಹೀಗಾಗಿ ನಾವೆಲ್ಲರೂ ಭಾರತೀಯರು ಎನ್ನುವುದನ್ನು ನಾವು ಹೇಳುತ್ತೇವೆ’ ಎಂದರು.