‘ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಸಮಾವೇಶಕ್ಕೆ ಚಾಲನೆ ನೀಡಲಿದ್ದು, ಅತಿಥಿಗಳಾಗಿ ಸಾಹಿತಿ ದೇವನೂರು ಮಹದೇವ, ವಕೀಲ ಪ್ರೊ.ರವಿವರ್ಮಕುಮಾರ್, ಮುಂಬೈನ ತೀಸ್ತಾ ಸೆಟಲ್ವಾಡ್, ಹೈದರಬಾದ್ನ ವಿನೋದ್ಕುಮಾರ್, ಚೆನ್ನೈನ ಬಾಲಸಿಂಗಮ್, ಆಂಧ್ರಪ್ರದೇಶದ ಶಿವಪ್ರಸಾದ್, ಒಡಿಶಾದ ಲಿಂಗರಾಜು, ಗುಂಟೂರಿನ ಬಿ.ಎಂ.ಸುಬ್ಬರಾವ್, ಕೇರಳದ ಜೋಶಿ ಜಾಕೋಬ್ ಭಾಗವಹಿಸುತ್ತಾರೆ’ ಎಂದು ಹೇಳಿದರು.