ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲಾ ಪ್ರಾಥಮಿಕ ಹಾಲು ಸಹಕಾರ ಸಂಘಗಳ ಚುನಾವಣೆಯನ್ನು ಡಿಸೆಂಬರ್ವರೆಗೆ ಮುಂದೂಡಿದೆ. ಹೀಗಾಗಿ ಎಚ್.ಮಲ್ಲಂಡಹಳ್ಳಿ ಸಂಘದ ಚುನಾವಣೆ ಸಹ ನಡೆದಿಲ್ಲ. ಆದರೂ ಚುನಾವಣೆ ನಡೆಸುವಂತೆ ಅಥವಾ 18 ಬಿ ವಿನಾಯಿತಿ ನೀಡುವಂತೆ ತಾನು ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ಹೇಳಿದ್ದಾರೆ.