ಬಳಿಕ ತಹಶೀಲ್ದಾರ್ ಅವರು ಗ್ರೇಡ್ 2 ತಹಶೀಲ್ದಾರ್, ಕಂದಾಯ ನಿರೀಕ್ಷರು ಮತ್ತು ಸರ್ವೆಯರ್ಗಳಿಗೆ ಗಡಿ ಗುರುತು ಮಾಡಿ ರೈತರ ಸ್ವಾಧೀನಕ್ಕೆ ಜಮೀನು ಒಪ್ಪಿಸಿ ಎಂದು ಆದೇಶಿಸಿದರು.ರೈತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವೈ.ಗಣೇಶ್ಗೌಡ, ಗೌರವಾಧ್ಯಕ್ಷ ಕೆ.ಬಿ.ಮುನಿವೆಂಕಟಪ್ಪ, ಸಂಘಟನಾ ಕಾರ್ಯದರ್ಶಿ ಎಂ.ವಿ.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮುಜೀಬ್ ಪಾಷಾ ಪಾಲ್ಗೊಂಡಿದ್ದರು.