ಸ್ತ್ರೀಶಕ್ತಿ ಸಂಘಗಳ ಪರವಾಗಿ ಪದ್ಮಮ್ಮ ಅನುಭವ ಹಂಚಿಕೊಂಡರು. ಸಂಘದ ಮಾಜಿ ಅಧ್ಯಕ್ಷ ರಂಗಸ್ವಾಮಿ, ಮಾಜಿ ಅಧ್ಯಕ್ಷ ಶಾಪೂರ್ ಶ್ರೀನಿವಾಸ್, ಎಮ್ಮನತ್ತ ನಾಗರಾಜರೆಡ್ಡಿ, ಎಟಿಎಂ ಭಾಸ್ಕರ್, ಬೈರಸಂದ್ರ ಶಿವಣ್ಣ, ಸಂಘದ ಕಾರ್ಯ ನಿರ್ವಹಣಾಧಿಕಾರಿ ಸರ್ದಾರ್, ಗ್ರಾ.ಪಂ. ಅಧ್ಯಕ್ಷೆ ಶೋಭಮ್ಮ, ಸುಬ್ರಮಣಿ, ಪದ್ಮಮ್ಮ, ಶ್ರೀನಿವಾಸ್, ನಾಗರಾಜ್, ರವಿ, ರೋಹಿತ್, ಮಂಜುನಾಥ್, ರಮೇಶ್
ಹಾಜರಿದ್ದರು.