ನಗರದ ದೀಕ್ಷಿತ್ ಎಂಬ 8 ವರ್ಷದ ಬಾಲಕನಿಗೆ ಕಣ್ಣಿನ ರೆಪ್ಪೆ ಸುಟ್ಟಿದ್ದು, ಕಪ್ಪು ಗುಡ್ಡೆಗೆ ಸ್ವಲ್ಪ ಗಾಯವಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆ, ಆರ್.ಎಲ್.ಜಾಲಪ್ಪ ಆಸ್ಪತ್ರೆ, ಇಟಿಸಿಎಂ ಆಸ್ಪತ್ರೆ, ವಾಸನ್ ಐ–ಕೇರ್, ನೇತ್ರದೀಪಾ, ರೋಟರಿ ಕಣ್ಣಿನ ಆಸ್ಪತ್ರೆಯಲ್ಲಿ ಹಲವು ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.