ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ. ‘ನಾನು ಸಣ್ಣ ವ್ಯಕ್ತಿ. ಡಿ.ಕೆ ಸಹೋದರರು ದೊಡ್ಡವರು. ನಕಲಿ ಮತದಾರರ ಗುರುತಿನ ಚೀಟಿ ಸೃಷ್ಟಿ, ಆದಾಯ ತೆರಿಗೆ ವಂಚನೆ ನಡೆಸುವವರೂ ಅವರೇ. ಸುಪ್ರೀಂ ಕೋರ್ಟ್ ನಕಲಿ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಪ್ರಕರಣ ವಜಾಗೊಳಿಸಿದ ನಂತರ ನ್ಯಾಯಾಲಯದ ತೀರ್ಪು ಪ್ರಶ್ನಿಸುವ ಅವರಿಗೆ ಸ್ವಲ್ಪವೂ ತಿಳಿವಳಿಕೆಯಿಲ್ಲ’ ಎಂದು ಟೀಕಿಸಿದರು.