‘ಬ್ಯಾಂಕ್ನಲ್ಲಿ ಜಾತಿ, ಧರ್ಮ, ಮತ, ಪಕ್ಷ ಬೇಧಕ್ಕೆ ಅವಕಾಶವಿಲ್ಲ. ಬ್ಯಾಂಕ್ ವಿರುದ್ಧ ಕೇಳಿಬರುತ್ತಿವೆ ಟೀಕೆಗೆ ಮೌನವೇ ಉತ್ತರ. ಬ್ಯಾಂಕ್ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಇದು ನಿಮ್ಮ ಬದುಕಿನ ಪ್ರಶ್ನೆಯೂ ಆಗಿದ್ದು, ನಿಷ್ಠೆಯಿಂದ ಕೆಲಸ ಮಾಡಿ’ ಎಂದು ಕಿವಿಮಾತು ಹೇಳಿದರು.