ತಹಶೀಲ್ದಾರ್ ಶೋಭಿತಾ, ಉಪ ತಹಶೀಲ್ದಾರ್ ಕೆ.ಟಿ. ವೆಂಕಟೇಶಯ್ಯ, ಕಂದಾಯ ನಿರೀಕ್ಷಕ ನರೇಶ್ ಹರಾಜು ಪ್ರಕ್ರಿಯೆ ನಡೆಸಿದರು. ದೇವಾಲಯ ಸಮಿತಿ ಅಧ್ಯಕ್ಷ ಬಿ.ಆರ್. ಕೃಷ್ಣನ್, ಸದಸ್ಯರಾದ ಪೆದ್ದೂರು ವೆಂಕಟರಾಮಯ್ಯ, ಮುಷ್ಟೂರು ರಾಮಚಂದ್ರಪ್ಪ, ಎಪಿಎಂಸಿ ನಿರ್ದೇಶಕ ಎನ್.ಆರ್. ಸತ್ಯಣ್ಣ, ನಗವಾರ ರಘು, ಸಿಪಿಎಂ ಗೋಪಾಲ್, ಎ.ಆರ್. ಶ್ರೀನಿವಾಸ್, ಜಗದೀಶ್, ನಟರಾಜ್, ಚಲಪತಿ ಹಾಜರಿದ್ದರು.