ರೈತ ಸಂಘದ ತಾಲ್ಲೂಕು ಅಧ್ಯಕ್ಷ ರಾಮಸಾಗರ ವೇಣು, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಸುರೇಂದ್ರ ರೆಡ್ಡಿ, ಮುಖಂಡರಾದ ಸುರೇಂದ್ರಗೌಡ, ವೆಂಕಟರಾಮೇಗೌಡ, ಸುರೇಶ್ಬಾಬು, ಪಾರಂಡಹಳ್ಳಿ ಮಂಜುನಾಥ, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ತೆರ್ನಹಳ್ಳಿ ಆಂಜಿನಪ್ಪ, ಬಸ್ ಮಂಜು, ಈಕಂಬಳ್ಳಿ ಮಂಜುನಾಥ, ಐತಂಡಹಳ್ಳಿ ಮುನ್ನ, ಕಾಮಸಮುದ್ರ ಮುನಿಕೃಷ್ಣ, ಮರಗಲ್ ಮುನಿಯಪ್ಪ, ಆನಂದರೆಡ್ಡಿ, ಯಲುವಳ್ಳಿ ಪ್ರಭಾಕರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.