ನಗರದ ಕುರುಬರಪೇಟೆಯ ಅಪ್ಪಿ ಮತ್ತು ಬಬ್ಲು ಎಂಬುವರು ಮತ್ಸ್ಯದರ್ಶಿನಿ ಮಳಿಗೆ ನಿರ್ವಹಣೆಯ ಟೆಂಡರ್ ಪಡೆದು ವಹಿವಾಟು ಪುನರಾರಂಭಿಸಿದರು. ಮಾಜಿ ಸಚಿವ ವರ್ತೂರು ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎಸ್.ವೆಂಕಟೇಶ್, ಅರುಣ್ಪ್ರಸಾದ್ ನೂತನ ಗುತ್ತಿಗೆದಾರರಿಗೆ ಶುಭ ಕೋರಿದರು. ಮೊದಲ ದಿನವೇ ಗ್ರಾಹಕರು ಮಳಿಗೆಗೆ ಮುಗಿಬಿದ್ದರು.