ಡಾ.ವೈ.ಎಫ್. ಹಂಜಿ, ನವೀನ ಹಿರೇಮಠ, ಚಂಬಣ್ಣ ಬಾಳಿಕಾಯಿ, ನಿಂಗಪ್ಪ ಬನ್ನಿ, ಸುಭಾಷ ಬಟಗುರ್ಕಿ, ಬಸಣ್ಣ ಹತ್ತಿಕಾಳ, ನಾಗರಾಜ ಚಿಂಚಲಿ, ಪುರಸಭೆ ಅಧ್ಯಕ್ಷ ಎಂ.ಆರ್. ಪಾಟೀಲ, ಸದಸ್ಯರಾದ ಗಣೇಶ ಬೇವಿನಮರದ, ಮಹೇಶ ಹೊಗೆಸೊಪ್ಪಿನ, ಗುರುಪುತ್ರ ಮೆಡ್ಲೇರಿ, ರಾಮಣ್ಣ ರಿತ್ತಿ, ಅನಿಲ ಮುಳಗುಂದ, ನಾಗಪ್ಪ ಓಂಕಾರಿ, ಡಿ.ವೈ. ಹುನಗುಂದ, ತಾಲ್ಲೂಕು ಬಿಜೆಪಿ ಅಧ್ಯಕ್ಷ ವಿರೂಪಾಕ್ಷಪ್ಪ ಅಣ್ಣಿಗೇರಿ, ನಗರ ಘಟಕದ ಅಧ್ಯಕ್ಷ ಗಂಗಾಧರ ಮೆಣಸಿನಕಾಯಿ, ಶಿವಯೋಗಿ ಅಂಕಲಕೋಟಿ, ಸಿದ್ದನಗೌಡ ಬಳ್ಳೊಳ್ಳಿ, ಟೋಪಣ್ಣ ಲಮಾಣಿ ಸೇರಿದಂತೆ ನೂರಾರು ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು.