ಆತಂಕದ ವಾತಾವರಣ: ಒಕ್ಕಲಿಗರ ಸಂಘದ ಹಾಸ್ಟೆಲ್ ಬಳಿ ಬಂದು ಅರೆಬೆತ್ತಲಾಗಿ ರಸ್ತೆ ಮಧ್ಯೆ ಧರಣಿ ಕುಳಿತ ನಾರಾಯಣಸ್ವಾಮಿ, ‘ಕೊತ್ತೂರು ಮಂಜುನಾಥ್ ಅವರು ಮಿಕ್ಸಿ ಕೊಟ್ಟು ಪೌರ ಕಾರ್ಮಿಕರನ್ನು ಅವಮಾನಿಸುತ್ತಿದ್ದಾರೆ’ ಎಂದು ಆರೋಪಿಸಿ ಧಿಕ್ಕಾರ ಕೂಗಿದರು. ಇದಕ್ಕೆ ಪ್ರತಿಯಾಗಿ ಮಂಜುನಾಥ್ ಬೆಂಬಲಿಗರು ಕೊತ್ತೂರು ಮಂಜುನಾಥ್ ಪರ ಜೈಕಾರ ಕೂಗಿದರು.