ನಗರಸಭೆ ಅಧ್ಯಕ್ಷ ರಿಯಾಜ್ ಅಹ್ಮದ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ.ಸರ್ವೆಶ್, ಡಿವೈಎಸ್ಪಿ ಜೈಶಂಕರ್, ತಹಶೀಲ್ದಾರ್ ಶೋಭಿತಾ, ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾರಾಮಯ್ಯ, ನಗರಸಭೆ ಅಧಿಕಾರಿ ಸುಮಾ, ಹೋರಾಟಗಾರರಾದ ಶಂಕರ್ ಕೇಸರಿ, ಹರೀಶ್, ನಗರಸಭೆ ಸದಸ್ಯ ಜುಬಿ, ಎನ್ಸಿಸಿ ಅಧಿಕಾರಿ ಎಂ. ಶಂಕರ್ ಇದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.