ನಿಸರ್ಗ ಸೊಸೈಟಿ ಮುಖ್ಯಸ್ಥ ವೆಂಕಟರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದ 300 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು. ನಿಸರ್ಗ ಸೊಸೈಟಿ ಕಾರ್ಯದರ್ಶಿ ಪಿ. ನಾರಾಯಣಸ್ವಾಮಿ, ಸಿಬ್ಬಂದಿ ಅಬ್ದುಲ್ ಇಬ್ರಾಹಿಂ, ವಿ. ವೇಣು, ಕೆ.ಜಿ. ಗಂಗಾಧರಪ್ಪ, ಜಿ.ವಿ. ಶ್ರೀನಿವಾಸ, ಚೌಡರೆಡ್ಡಿ, ಮೌಲಾ, ಪಲ್ಲವಿ, ವನಿತಾ, ಮಂಜುಳಾ ಇದ್ದರು.