ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ಪಿ.ಎಂ. ಸದಾಶಿವಯ್ಯ, ಕಾರ್ಯದರ್ಶಿ ಸುಬ್ರಮಣಿ, ಖಜಾಂಚಿ ಸಂತೋಷ್ ಕುಮಾರ್, ಎನ್. ಪ್ರಭಾಕರ್, ಡಿ.ವಿ. ಮೋಹನ್ ರೆಡ್ಡಿ, ಎನ್. ಶೇಖರ್, ಪಿ. ನಟರಾಜ್, ಗುರುಮೂರ್ತಿ, ಸಿ.ಎಂ. ನಯಾಜ್, ಕೃಷ್ಣಮೂರ್ತಿ, ಕೆ.ಆರ್. ವೇಣುಗೋಪಾಲ್, ಅಲಗನಹಳ್ಳಿ ರಮೇಶ್, ಬಿ. ವೆಂಕಟೇಶ್, ಕವಿತಾ, ವಿ. ಜಯಪ್ಪ ಹಾಜರಿದ್ದರು.