ಬುಧವಾರ, 10 ಜೂನ್ 2026
×
ADVERTISEMENT

Karnataka Politics: ನಂಜೇಗೌಡ–ನಾರಾಯಣಸ್ವಾಮಿ ಗಳಸ್ಯ ಕಂಠಸ್ಯ!

ಇತ್ತೀಚಿನವರೆಗೆ ಕಿತ್ತಾಡುತ್ತಿದ್ದ ಶಾಸಕರು ಈಗ ಮಂತ್ರಿಗಿರಿಗಾಗಿ ಜೊತೆಗೂಡಿ ಕಾರ್ಯತಂತ್ರ
Published : 2 ಜೂನ್ 2026, 0:01 IST
Last Updated : 2 ಜೂನ್ 2026, 5:35 IST
ADVERTISEMENT
ಫಾಲೋ ಮಾಡಿ
Comments
ಕೋಲಾರ ಜಿಲ್ಲೆ ಕಾಂಗ್ರೆಸ್‌ ಶಾಸಕರಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿರಬಹುದು. ಆದರೆ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಾವೆಲ್ಲಾ ಒಂದಾಗಿದ್ದೇವೆ. ಮುಂದೆಯೂ ಜೊತೆಗಿರುತ್ತೇವೆ.
-ಎಸ್‌.ಎನ್‌.ನಾರಾಯಣಸ್ವಾಮಿ, ಬಂಗಾರಪೇಟೆ ಶಾಸಕ
ಕೋಲಾರದಿಂದ ನಾವೆಲ್ಲಾ ಶಾಸಕರು ಒಗ್ಗಟ್ಟಾಗಿ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇವೆ. ಕಳೆದ ಬಾರಿ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ, ಈ ಸಲ ಕೊಡಬೇಕೆಂದು ಮನವಿ ಮಾಡಿದ್ದೇವೆ.
-ಕೆ.ವೈ.ನಂಜೇಗೌಡ, ಮಾಲೂರು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT