ಮಂಗಳವಾರ, 19 ಮೇ 2026
×
ADVERTISEMENT

ಬಿಸಿಲ ಬೇಗೆಗೆ ಬಸವಳಿದ ವೇಮಗಲ್ ಜನತೆ: ಮಧ್ಯಾಹ್ನ ವ್ಯಾಪಾರ–ವಹಿವಾಟು ಸ್ಥಗಿತ

ರಸ್ತೆಗಳು ನಿರ್ಜನ ಸಾರ್ವಜನಿಕರು ತಂಪು ಪಾನೀಯಗಳ ಮೊರೆ
ಎಸ್.ಎಂ. ಅಮರ್
Published : 22 ಏಪ್ರಿಲ್ 2026, 23:18 IST
Last Updated : 23 ಏಪ್ರಿಲ್ 2026, 5:10 IST
ADVERTISEMENT
ಫಾಲೋ ಮಾಡಿ
Comments
ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಸಾರ್ವಜನಿಕರಲ್ಲಿ ಹೆಚ್ಚಾಗಿ ಸುಸ್ತು, ಬಿಪಿ ಕಡಿಮೆಯಾಗುವುದು, ನಿರ್ಜಲೀಕರಣ, ಕಣ್ಣು ಉರಿ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಈ ವೇಳೆ ಹೆಚ್ಚು ನೀರಿನ ಅಂಶವಿರುವ ತರಕಾರಿ ಸೇವಿಸಬೇಕು. ಜೊತೆಗೆ ನೀರನ್ನು ಹೆಚ್ಚು ಸೇವಿಸಬೇಕು. ಈ ಮೊದಲು ನಿರ್ಜಲೀಕರಣ, ಸುಸ್ತಿನಿಂದ 5 ರಿಂದ 10 ಮಂದಿ ಪ್ರತಿದಿನ ಆಸ್ಪತ್ರೆಗೆ ಬರುವವರು. ಬೇಸಿಗೆಯಲ್ಲಿ 20 ರಿಂದ 30 ಮಂದಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.
-ರವಿ ಕಿರಣ್, ಆರೋಗ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ, ವೇಮಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT