‘ಕಾಂಗ್ರೆಸ್ ಟಿಕೆಟ್ ನೀಡುವ ವಿಷಯದಲ್ಲಿ ರಾಜ್ಯ ಲೋಕೋಪಯೋಗಿ ಸಚಿವ ಮತ್ತು ರಸ್ತೆ ಗುತ್ತಿಗೆದಾರರ ನಡುವಿನ ನಂಟಿನ ಬಗ್ಗೆ ಬಹಿರಂಗಪಡಿಸಿರುವ ಮಾನ್ಯ ಶ್ರೀ ಮೊಯ್ಲಿಯವರು, ಕಾಮಗಾರಿ ಮಾಡದೆ ₹ 1500 ಕೋಟಿ ಬಿಲ್ ಪಡೆದಿರುವ ಕಾಂಗ್ರೆಸ್ ಶಾಸಕ ಶ್ರೀ ಮುನಿರತ್ನ ಬಗ್ಗೆ ಏನಂತಾರೆ? ಈ ದುಡ್ಡು ಕೂಡಾ ಕಾಂಗ್ರೆಸ್ ಟಿಕೆಟ್ಗಾ? ಅಥವಾ ಚುನಾವಣಾ ಖರ್ಚಿಗಾ?’ ಎಂದು ಕೇಂದ್ರ ಸಚಿವ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.